ullal

ಪ್ರಾಮಾಣಿಕ ಸೇವೆಗೆ ತಕ್ಕ ಗೌರವ: ಕಿಂಡರ್ರ್ಗಾರ್ಟನ್ ಶಾಲೆಯ ಸಂಚಾಲಕರಾಗಿ ಆಯ್ಕೆಗೊಂಡ ಆಸಿಫ್ ಅಬ್ದುಲ್ಲಾ

ಪ್ರಾಮಾಣಿಕ ಸೇವೆಗೆ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಉದಾಹರಣೆ ಯಾಗಿದ್ದಾರೆ ಗೌರವಾನ್ವಿತ ಆಸಿಫ್ ಅಬ್ದುಲ್ಲಾ ರವರು. 2021 …

ಮೇಲಂಗಡಿ ಮನೆ ಕುಸಿತ | ಗಾಯಾಳುಗಳ ಚಿಕಿತ್ಸೆಗೆ ನೆರವಾದ ಎಸ್ಡಿಪಿಐ

ಇತ್ತೀಚಿಗೆ ಉಳ್ಳಾಲ ನಗರಸಭಾ ವ್ಯಾಪ್ತಿಗೊಳಪಟ್ಟ ಮೇಲಂಗಡಿ ವಾರ್ಡ್'ನಲ್ಲಿ ಭೀಕರ ಮಳೆಗೆ ಬೀಫಾತುಮ್ಮ ಅವರ ಮನೆ ಕುಸಿದಿದ್ದು, ಗಾಯಗೊಂಡ ಇಬ್ಬರ ಚಿಕಿ…

ಉಳ್ಳಾಲದ ವ್ಯಕ್ತಿ ಬಳ್ಳಾರಿಯ ಮದ್ರಸ ಅಧ್ಯಾಪಕ ಕುಸಿದು ಬಿದ್ದು ಮರಣ..!!: ಶುಕ್ರವಾರದ ಪ್ರಾರ್ಥನೆಗೆ ತೆರಳುವ ವೇಳೆ ಆಘಾತಕಾರಿ ಘಟನೆ

ಬಳ್ಳಾರಿ : ಬೆನ್ನೂರಿನಲ್ಲಿ ಮದ್ರಸಾ ಶಿಕ್ಷಣದಲ್ಲಿ ಕಾರ್ಯನಿರತರಾಗಿದ್ದ ಅಧ್ಯಾಪಕರೋರ್ವರು ಅನಾರೋಗ್ಯ ಹಿನ್ನಲೆ ಹಟಾತ್ ಮರಣ ಹೊಂದಿದ ಘಟನೆ ಇದೀಗ ಸಂಭವಿ…

ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಸ್ಪೀಕರ್ ಯು.ಟಿ ಖಾದರ್

ಮಂಗಳೂರು,ಜು.29:- ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಸೋಮವಾರ ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಉಳ್ಳಾಲದ ಕೋಟ…

ಉಳ್ಳಾಲ ಪೊಲೀಸ್ ಠಾಣಾ ಪ್ರಕಟಣೆ ಸಾರ್ವಜನಿಕರ ಗಮನಕ್ಕೆ

ಉಳ್ಳಾಲ ಪೊಲೀಸ್ ಠಾಣೆ  1. ಮಂಗಳೂರು ನಗರದಲ್ಲಿ ಅಂತರರಾಜ್ಯ ಕಳ್ಳರು /ಚಡ್ಡಿ ಗ್ಯಾಂಗ್ /ಮನೆ ಕಳ್ಳತನ ಮಾಡುವವರು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಇರು…

ಉಳ್ಳಾಲ ನಗರ ಸಭಾ ಜೆಡಿಎಸ್ ಸದಸ್ಯ ದಿನಕರ್ ಉಳ್ಳಾಲ್ ಪಕ್ಷಕ್ಕೆ ರಾಜೀನಾಮೆ.

ಉಳ್ಳಾಲದ ರಾಜಕೀಯ ಬೆಳೆವಣಿಗೆಯೊ0ದಲ್ಲಿ ನಗರ ಸಭೆಯ ಪ್ರತಿಭಾವಂತ, ಸಮರ್ಥ ಸದಸ್ಯ ಎಂದೇ ಜನ ಜನಿತವಾಗಿರುವ ದಿನಕರ್ ಉಳ್ಳಾಲ್ ತಮ್ಮ ಜೆಡಿಎಸ್ ಪಕ್ಷಕ್ಕೆ…

ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು ,: ಉಳ್ಳಾಲ ಖಾಝಿ, ಶೈಖುನಾ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್…

ಜುಲೈ 8 ರಂದು ದ.ಕ ಜಿಲ್ಲೆಯಲ್ಲಿ ಶಾಲೆಗೆ ರಜೆ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು : ನಾಳೆ (ಜು.8) ದ.ಕ ಜಿಲ್ಲೆಯಲ್ಲಿ ಶಾಲೆಗೆ ರಜೆ ಇಲ್ಲ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ. ದ.ಕ. ಜಿಲ್ಲೆಯ…

ನಿಜವಾಗಿಯೂ ಮಿಲ್ಲತ್ ನಗರ ಅಲೆಕಳ ಹಳೇಕೋಟೆ ಗೆ ಹಾದು ಹೋಗುವ ಈ ರಸ್ತೆಯ ಜನರು ನತದೃಷ್ಟರೇ?? ಜನರ ಬೇಡಿಕೆಗೆ ನಗರಸಭೆ ಎಚ್ಚೆತ್ತುಕೊಳ್ಳಿ

ಮಿಲ್ಲತ್ ನಗರ ನಿವಾಸಿಗಳು ಅಲೆಕಳ ಹಳೇಕೋಟೆಗೆ ಹೋಗುವ ಪ್ರಮುಖ ರಸ್ತೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕಾರಣದಿಂದ ದುರಂತ ಅನುಭವಿಸುತ್ತಿದ್ದಾರೆ. 15 ದ…

ಉಳ್ಳಾಲ ನಗರ ಸಭೆ ವ್ಯಾಪ್ತಿಯ 14 ನೇ ವಾರ್ಡಿನ ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ ನಿಂತಿರುವಅಪಾಯದ ಮುನ್ಸೂಚನೆ

ಉಳ್ಳಾಲ ನಗರ  ಸಭೆ ವ್ಯಾಪ್ತಿಯ 14 ನೇ ವಾರ್ಡಿನ  ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ ನಿಂತಿರುವಅಪಾಯದ ಮುನ್ಸೂಚನ…

ಉಳ್ಳಾಲ ಪುರ ಸಭೆ ವ್ಯಾಪ್ತಿಯ 14 ನೇ ವಾರ್ಡಿನ ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ ನಿಂತಿರುವಅಪಾಯದ

ಉಳ್ಳಾಲ ಪುರ ಸಭೆ ವ್ಯಾಪ್ತಿಯ 14 ನೇ ವಾರ್ಡಿನ ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ   ನಿಂತಿರುವಅಪಾಯದ ಮುನ್ಸ…

ಉಳ್ಳಾಲ ಹಳೆಕೋಟೆಯ ಸಯ್ಯಿದ್ ಮದನಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ರಿಯಾ ಎಂಬವಳು ಕುತ್ತಾರಿನ ತನ್ನ ಮನೆಗೆ ಪಕ್ಕದ ಗುಡ್ಡೆ ಕುಸಿದುದರಿಂದ ಅಸುನೀಗಿದ್ದಾಳೆ ಎಂದು ತಿಳಿದು ಬಂದಿದೆ.

ಉಳ್ಳಾಲ ಹಳೆಕೋಟೆಯ ಸಯ್ಯಿದ್ ಮದನಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ರಿಯಾ ಎಂಬವಳು ಕುತ್ತಾರಿನ ತನ್ನ ಮನೆಗೆ ಪಕ್ಕದ ಗುಡ್ಡೆ ಕುಸಿದುದರಿಂದ ಅಸ…

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ
WhatsApp Join our 'Shan Media News' WhatsApp group - Join Now ×