Manglore

ಮಂಗಳೂರು: ಸಿಎಂ ಸಿದ್ದರಾಮಯ್ಯಗೆ ಕೋರ್ಟ್ ರಿಲೀಫ್; ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ

ಮಂಗಳೂರು : ಮುಡಾ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯಗೆ ಕೊಂಚ ರಿಲೀಫ್ ಸಿಕ್ಕಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪಟಾ…

ಅಡ್ಡೂರು - ಪೊಳಲಿ ಸೇತುವೆ: ಬಸ್, ಲಾರಿ ಸಂಚಾರ ಬಂದ್, ಪ್ರಯಾಣಿಕರಿಗೆ ಪರ್ಯಾಯ ಮಾರ್ಗದ ಒತ್ತಾಯ

ಮಂಗಳೂರು :ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿ, ಮಂಗಳೂರು -ಬಂಟ್ವಾಳ ತಾಲೂಕು ಗಳನ್ನು ಸಂಪರ್ಕಿಸುವ ಅಡ್ಡೂರು -ಪೊಳಲಿ ಸೇತುವೆಯಲ್ಲಿ ಇಂದಿನಿಂದ ಘನ ವಾ…

ಆಳ್ವಾಸ್‌ನಲ್ಲಿ ಸಂಭ್ರಮದಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವ - 15 ಸಾವಿರಕ್ಕೂ ಅಧಿಕ ಜನರು ಭಾಗಿ

ಮಂಗಳೂರು : ವ್ಯಕ್ತಿ, ಸಮುದಾಯ, ದೇಶ ಸೇರಿದಂತೆ ಸರ್ವರಲ್ಲಿ ನಿರ್ಭೀತ ಸ್ವಾತಂತ್ರ್ಯದ ಸಂಸ್ಕೃತಿ ನಮ್ಮದಾಗಬೇಕು ಎಂದು ಮಾಜಿ ಮುಖ್ಯ ಮಂತ್ರಿ    ಎಂ.ವೀರ…

ಮಂಗಳೂರು: ಕುಸಿಯುವ ಅಪಾಯದಲ್ಲಿರುವ ಕೂಳೂರು ಸೇತುವೆ!!

ಮಂಗಳೂರು : ಕರ್ನಾಟಕ – ಗೋವಾ ರಾಜ್ಯ ಸಂಪರ್ಕಸುವ ಕಾಳಿ ನದಿ ಸೇತುವೆ ಕುಸಿದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 146ರಲ್ಲಿರುವ ಮಂಗಳೂರು ನಗರಕ್ಕೆ ಪ್ರವ…

Mangaluru :- ಮಂಗಳೂರು: ಹಿಂದೂ ವಿದ್ಯಾರ್ಥಿನಿ ಕೇರಳದ ಯುವಕನೊಂದಿಗೆ ವಿವಾಹ, ಕುಟುಂಬದ ಆಕ್ರೋಶ

ಮಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಧರ್ಮದ ವಿದ್ಯಾರ್ಥಿನಿಯೊಬ್ಬಳು ಕೇರಳದಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ವಿವಾಹವಾ…

ಉಳ್ಳಾಲದ ವ್ಯಕ್ತಿ ಬಳ್ಳಾರಿಯ ಮದ್ರಸ ಅಧ್ಯಾಪಕ ಕುಸಿದು ಬಿದ್ದು ಮರಣ..!!: ಶುಕ್ರವಾರದ ಪ್ರಾರ್ಥನೆಗೆ ತೆರಳುವ ವೇಳೆ ಆಘಾತಕಾರಿ ಘಟನೆ

ಬಳ್ಳಾರಿ : ಬೆನ್ನೂರಿನಲ್ಲಿ ಮದ್ರಸಾ ಶಿಕ್ಷಣದಲ್ಲಿ ಕಾರ್ಯನಿರತರಾಗಿದ್ದ ಅಧ್ಯಾಪಕರೋರ್ವರು ಅನಾರೋಗ್ಯ ಹಿನ್ನಲೆ ಹಟಾತ್ ಮರಣ ಹೊಂದಿದ ಘಟನೆ ಇದೀಗ ಸಂಭವಿ…

ಅಗೋಸ್ಟ್ 15 ಕ್ಕೆ ಮಂಗಳೂರಿನ D.C‌ ಕಚೇರಿ ಪಡೀಲ್ ಗೆ ಶಿಫ್ಟ್

ಸ್ವಾತಂತ್ರ್ಯೋತ್ಸವ ದಿನವಾದ ಆ. 15ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಪಡೀಲ್‌ನ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ದ.ಕ. ಜಿಲ್ಲಾಧಿಕಾರಿ…

ಬಂಟ್ವಾಳ: ವ್ಯಾಪಕ ಮಳೆಯಿಂದ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆ, ಮನೆಗಳಿಗೆ ನೀರು ನುಗ್ಗಿದ ಪರಿಣಾಮ

ಬಂಟ್ವಾಳ : ತಾಲೂಕಿನಾದ್ಯಂತ ವ್ಯಾಪಕವಾಗಿ ಧಾರಾಕಾರ ಮಳೆಯಾಗುತ್ತಿದ್ದು ಬಂಟ್ವಾಳ ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಶುಕ್ರ…

ಮಂಗಳೂರು | ಮೃತದೇಹ ಸಾಗಿಸಲು ಹಣವಿಲ್ಲದ ಕುಟುಂಬಕ್ಕೆ ಸ್ಪೀಕರ್ ಯು.ಟಿ. ಖಾದರ್ ನೆರವು | SHAN MEDIA NEWS

Image Credit: Special Arrangement ಮಂಗಳೂರಿನಲ್ಲಿ ಒಂದು ಕರುಣಾಜನಕ ಘಟನೆ ನಡೆದಿದೆ. ಕಾಮಾಲೆ ರೋಗದಿಂದ ಬಳಲುತ್ತಿದ್ದ 33 ವರ್ಷದ ವಿದ್ಯಾ ವಿಕ್ರಮ…

ಮಂಗಳೂರು:- ರಾಹುಲ್ ವಿರುದ್ಧ ವಿವಾದಿತ ಹೇಳಿಕೆ: ಡಾ. ಭರತ್ ಶೆಟ್ಟಿಗೆ ಜಾಮೀನು ರಿಲೀಫ್!

Image - original From The source ಮಂಗಳೂರಿನ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ನ್ಯಾಯಾಲಯದಿಂದ ತಾತ್ಕಾಲಿಕ ನಿರಾಳತೆ ದೊರೆತಿದೆ. ಅವರು ಕ…

ಉಳ್ಳಾಲ ನಗರ ಸಭಾ ಜೆಡಿಎಸ್ ಸದಸ್ಯ ದಿನಕರ್ ಉಳ್ಳಾಲ್ ಪಕ್ಷಕ್ಕೆ ರಾಜೀನಾಮೆ.

ಉಳ್ಳಾಲದ ರಾಜಕೀಯ ಬೆಳೆವಣಿಗೆಯೊ0ದಲ್ಲಿ ನಗರ ಸಭೆಯ ಪ್ರತಿಭಾವಂತ, ಸಮರ್ಥ ಸದಸ್ಯ ಎಂದೇ ಜನ ಜನಿತವಾಗಿರುವ ದಿನಕರ್ ಉಳ್ಳಾಲ್ ತಮ್ಮ ಜೆಡಿಎಸ್ ಪಕ್ಷಕ್ಕೆ…

ಮಂಗಳೂರು: 'ಚಡ್ಡಿ ಗ್ಯಾಂಗ್' ವೃದ್ಧ ದಂಪತಿಗೆ ಹಲ್ಲೆ ಮಾಡಿ ಲಕ್ಷಾಂತರ ಚಿನ್ನ ಕದ್ದು, ಬಂಧನ

Image - Original from the source ಮಂಗಳೂರಿನಲ್ಲಿ ಚಡ್ಡಿ ಗ್ಯಾಂಗ್ ದರೋಡೆಕೋರರ ಬಂಧನ ಜುಲೈ 9, 2024 ರಂದು ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರ…

ಶಾಸಕ ಭರತ್ ಶೆಟ್ಟಿಯ ಅವಿವೇಕಿತನದ ಹೇಳಿಕೆ ಖಂಡನೀಯ ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯ ಕಾರ್ಯದರ್ಶಿ : ವಹಾಬ್ ಕುದ್ರೋಳಿ

ಮಂಗಳೂರು ದಕ್ಶಿಣ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಯವರು ಬಿಜೆಪಿ ಯುವ ಮೋರ್ಚಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ವಿರೋಧ ಪಕ್ಷದ ನಾಯಕ ಸನ್ಮಾ…

ದಕ ಜಿಲ್ಲಾ ವಕ್ಪ್ ನಿಂದ ಶಾಸಕ ಐವನ್ ಡಿ ಸೋಜ ರಿಗೆ ಅಭಿನಂದನಾ ಸಮಾರಂಭ

ಸಮ್ಮುಖದಲ್ಲಿ ವಕ್ಪ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಬೇಡಿಕೆಯಿಟ್ಟ ಅಲ್ಪಸಂಖ್ಯಾತ ಸಮಸ್ಯೆಗಳನ್ನು ‌ಸದನದಲ್ಲಿ ಪ್ರಸ್ತಾಪಿಸಿ ನ್ಯಾಯ ಒದಗಿಸುವ ಭರವಸೆ …

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ
WhatsApp Join our 'Shan Media News' WhatsApp group - Join Now ×