Dakshina Kannada

‘ರೈಲ್ವೆ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಬೆಂಗಳೂರು-ಮಂಗಳೂರು’ ನಡುವೆ ರೈಲು ಸಂಚಾರ ಪುನರಾರಂಭ | South Western Railway

ಬೆಂಗಳೂರು : ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಗುಡ್ಡ ಕುಸಿತದಿಂದ ಸ್ಥಗಿತಗೊಂಡಿದ್ದಂತ ಬೆಂಗಳೂರು ಟು ಮಂಗಳೂರು ನಡುವಿನ ರೈಲು ಸಂಚಾರವ…

Manglore: ದ.ಕ. ಜಿಲ್ಲೆಯಲ್ಲಿ ಇ-ಆಟೋರಿಕ್ಷಾಗಳು ಹಾಗೂ ಮೆಥನಾಲ್ ಆಟೋಗಳಿಗೆ ಮುಕ್ತ ಸಂಚರಣೆ ಅನುಮತಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಲೆಕ್ಟ್ರಿಕ್ ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳಿಗೆ ಮುಕ್ತವಾ…

ಅಗೋಸ್ಟ್ 15 ಕ್ಕೆ ಮಂಗಳೂರಿನ D.C‌ ಕಚೇರಿ ಪಡೀಲ್ ಗೆ ಶಿಫ್ಟ್

ಸ್ವಾತಂತ್ರ್ಯೋತ್ಸವ ದಿನವಾದ ಆ. 15ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಪಡೀಲ್‌ನ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ದ.ಕ. ಜಿಲ್ಲಾಧಿಕಾರಿ…

ಬಂಟ್ವಾಳ: ವ್ಯಾಪಕ ಮಳೆಯಿಂದ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆ, ಮನೆಗಳಿಗೆ ನೀರು ನುಗ್ಗಿದ ಪರಿಣಾಮ

ಬಂಟ್ವಾಳ : ತಾಲೂಕಿನಾದ್ಯಂತ ವ್ಯಾಪಕವಾಗಿ ಧಾರಾಕಾರ ಮಳೆಯಾಗುತ್ತಿದ್ದು ಬಂಟ್ವಾಳ ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಶುಕ್ರ…

ಮಂಗಳೂರು | ಮೃತದೇಹ ಸಾಗಿಸಲು ಹಣವಿಲ್ಲದ ಕುಟುಂಬಕ್ಕೆ ಸ್ಪೀಕರ್ ಯು.ಟಿ. ಖಾದರ್ ನೆರವು | SHAN MEDIA NEWS

Image Credit: Special Arrangement ಮಂಗಳೂರಿನಲ್ಲಿ ಒಂದು ಕರುಣಾಜನಕ ಘಟನೆ ನಡೆದಿದೆ. ಕಾಮಾಲೆ ರೋಗದಿಂದ ಬಳಲುತ್ತಿದ್ದ 33 ವರ್ಷದ ವಿದ್ಯಾ ವಿಕ್ರಮ…

ಬಂಟ್ವಾಳದಲ್ಲಿ ಅಮಾನವೀಯ ಕೃತ್ಯ: ಚಿಕ್ಕ ಹುಡುಗಿ ಮೇಲೆ ದೌರ್ಜನ್ಯ, ಟೈಲರ್ ಸೆರೆ

Original From The Source ಬಂಟ್ವಾಳದಲ್ಲಿ ದುರದೃಷ್ಟಕರ ಘಟನೆ: ಅಪರಾಧಿ ಬಂಧನ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದಲ್ಲಿ ಜುಲೈ 8 ರಂದು ನಡೆದ ಅತ್ಯಂ…

ಜುಲೈ 8 ರಂದು ದ.ಕ ಜಿಲ್ಲೆಯಲ್ಲಿ ಶಾಲೆಗೆ ರಜೆ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಮಂಗಳೂರು : ನಾಳೆ (ಜು.8) ದ.ಕ ಜಿಲ್ಲೆಯಲ್ಲಿ ಶಾಲೆಗೆ ರಜೆ ಇಲ್ಲ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟನೆ ನೀಡಿದ್ದಾರೆ. ದ.ಕ. ಜಿಲ್ಲೆಯ…

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳು ಮತ್ತು ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ದಕ್ಷಿಣ ಕನ್ನಡ, ಜುಲೈ 6, 2024— ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲೆಗಳು ಮತ್ತು ಕಾಲೇಜುಗಳಿಗೆ ಜುಲೈ 6, 2024 ರಂದು ರಜೆ ಘೋಷಿಸಲಾಗಿದೆ. ಕಳೆದ ಕೆಲವ…

ಉಪ್ಪಿನಂಗಡಿ: ಸುರಕ್ಷತಾ ಕಾರಣದಿಂದಾಗಿ ಹಳೆ ಸೇತುವೆಯ ಮೇಲೆ ಜನಸಂಚಾರ ನಿಷೇಧ

ಉಪ್ಪಿನಂಗಡಿ : ಇಲ್ಲಿನ ಕುಮಾರಧಾರ ನದಿಯ ಹಳೆ ಸೇತುವೆಯ ಮೇಲೆ ನದಿಗೆ ಇಣುಕುವವರು, ಸೆಲ್ಫಿ ತೆಗೆಯುವವರು, ಗಾಳ ಹಾಕುವವರು ಹೆಚ್ಚಾಗಿದ್ದರಿಂದ ಸುರಕ್ಷತೆ…

ಉಳ್ಳಾಲ ನಗರ ಸಭೆ ವ್ಯಾಪ್ತಿಯ 14 ನೇ ವಾರ್ಡಿನ ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ ನಿಂತಿರುವಅಪಾಯದ ಮುನ್ಸೂಚನೆ

ಉಳ್ಳಾಲ ನಗರ  ಸಭೆ ವ್ಯಾಪ್ತಿಯ 14 ನೇ ವಾರ್ಡಿನ  ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ ನಿಂತಿರುವಅಪಾಯದ ಮುನ್ಸೂಚನ…

ಉಳ್ಳಾಲ ಪುರ ಸಭೆ ವ್ಯಾಪ್ತಿಯ 14 ನೇ ವಾರ್ಡಿನ ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ ನಿಂತಿರುವಅಪಾಯದ

ಉಳ್ಳಾಲ ಪುರ ಸಭೆ ವ್ಯಾಪ್ತಿಯ 14 ನೇ ವಾರ್ಡಿನ ಹಳೇಕೋಟೆಯ "ಕಾಂಕ್ರೀಟ್ ರಸ್ತೆಯ ರಸ್ತೆಯ ಮಧ್ಯ ಭಾಗದಲ್ಲಿ ಸಜ್ಜಾಗಿ   ನಿಂತಿರುವಅಪಾಯದ ಮುನ್ಸ…

ಮಂಗಳೂರು: ಮನೆ ಮೇಲೆ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಮೃತ್ಯು

ಮಂಗಳೂರು ,:- ಮನೆ ಮೇಲೆ ಸಮೀಪದ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟ ದುರಂತ ಘಟನೆ ಮುನ್ನೂರು ಗ್ರಾಮದ ಕುತ್ತಾರಿನ ಮದನಿ ನಗರ ಎಂಬಲ್ಲಿ ಜೂ…

ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

ಮಂಗಳೂರು : ಮೀನುಗಾರಿಕೆಗಾಗಿ “ತೇಲುವ ಜೆಟ್ಟಿ’ಯು ದೇಶದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಮೀನುಗಾರಿಕೆ ಇಲಾಖೆ ವತಿಯಿಂದ ಮಂಗ …

ಪಾಕಿಸ್ತಾನಿ..., ಬಳಕೆ ಸಮರ್ಥನೆ,ಘೋಷಣೆ ಪೂರ್ವ ತಯಾರಿಯೇ?,ಸಿ.ಟಿ.ರವಿ ಉತ್ತರಿಸಲಿ: ಕೆ.ಅಶ್ರಫ್.

Advertise here ಮಂಗಳೂರು : ಬಿಜೆಪಿ ವಿಧಾನ ಪರಿಷತ್ ಸದಸ್ಯ ರಾದ ಸಿ.ಟಿ. ರವಿಯವರು,ಇತ್ತೀಚೆಗಿನ ಬೋಳಿಯಾರು ಸಂಭ್ರಮಾಚರಣೆ ವೇಳೆಯಲ್ಲಿನ ಬಿಜೆಪಿ ಕ…

20024ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಗೆದ್ದ ಮೆಂಬರ್ಸ್

1  ಇಕ್ರಾ ಚೌಧರಿ  ಕೈರಾನಾ  ಉತ್ತರ ಪ್ರದೇಶ  2  ಮೊಹಿಬ್ಬುಲ್ಲಾ  ರಾಂಪುರ  ಉತ್ತರ ಪ್ರದೇಶ  3  ಜಿಯಾ ಉರ್ ರೆಹಮಾನ್  ಸಂಭಾಲ್  ಉತ್ತರ ಪ್ರದೇಶ  4 …

ದ.ಕ. ಜಿಲ್ಲೆಯ ಇತಿಹಾಸದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ ಮಂಗಳೂರು ಉತ್ತರದಲ್ಲಿ ಅತೀ ಹೆಚ್ಚು ಮತ

ದ.ಕ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಚೌಟ ಅತೀ ಹೆಚ್ಚು ಮತ ಪಡೆದ ಕ್ಷೇತ್ರ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ!  ಬಿಜೆಪಿ ಅಭ್ಯ…

ದಕ್ಷಿಣ ಕನ್ನಡ ವಕ್ಫ್ ಬೋರ್ಡ್ ಸಲಹಾಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರವರ ಸತ್ಯವನ್ನು ಅರೆಯಿರಿ

ಕಂಕನಾಡಿ ಮಸೀದಿ ರಸ್ತೆಯಲ್ಲಿ ಪ್ರಾರ್ಥನೆ : ಜಿಲ್ಲಾ ವಕ್ಸ್ ಅಧ್ಯಕ್ಷರ ಸ್ಪಷ್ಟನೆ ಮಂಗಳೂರು ನಗರದ ಕಂಕನಾಡಿ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ನಮಾಜ…

ಕಾಪು: ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಸಂಚರಿಸುತ್ತಿದ್ದ ಆರು ಮಂದಿ ಆರೋಪಿಗಳು ಪೊಲೀಸ್ ವಶಕ್ಕೆ

ಕಾಪು : ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಸಂಚರಿಸುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ಇಂದು ಸಂಜೆ ವೇಳೆ ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ವ…

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ
WhatsApp Join our 'Shan Media News' WhatsApp group - Join Now ×