ಮಲ್ಲೂರು ಲೋಕಪಯೋಗಿ ರಸ್ತೆ ಸರಿಪಡಿಸುವಂತೆ ಶಾಸಕರಿಗೆ ಎಸ್ ಡಿ ಪಿ ಐ ನಿಯೋಗ ಮನವಿ

 



ಉಳಾಯಿಬೆಟ್ಟು :- ಮಲ್ಲೂರು ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟಿದು ಸರಿಪಡಿಸುವಂತೆ ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಅವರಿಗೆ ಎಸ್ ಡಿ ಪಿ ಐ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಈಗಾಗಲೇ ಈ ಬಗ್ಗೆ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು ಆದಷ್ಟು ಬೇಗ ಸಮಸ್ಯೆ ಬಗ್ಗೆ ಹರಿಸುವ ಭರವಸೆ ನೀಡಿದ್ದಾರೆ. ನಿಯೋಗದಲ್ಲಿ ಎಸ್.ಡಿ.ಪಿ.ಐ ಮಲ್ಲೂರು ಗ್ರಾಮ ಸಮಿತಿ ಅಧ್ಯಕ್ಷರಾದ ಸಫೀಕ್ ಮಲ್ಲೂರು, ಕೋಶಾಧಿಕಾರಿ ಸಲಿಂ ಬದ್ರಿಯಾ ನಗರ, ಸಮಿತಿ ಸದಸ್ಯರಾದ ಮಜೀದ್ ಬದ್ರಿಯಾ ದೆಮ್ಮಲೆ, ಬದ್ರಿಯಾ ನಗರ ವಾರ್ಡ್ ಕಾರ್ಯದರ್ಶಿ ಫೈಝಲ್ ಬದ್ರಿಯಾ ನಗರ ಉಪಸ್ಥಿತರಿದ್ದರು

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×