ಮುಖಪುಟ ಸಯ್ಯದ್ ಕೂರತ್ ತಂಞಳ್ ಅವರ ಅಂತ್ಯ ಸಂಸ್ಕಾರ ವಿವರ :ಸಂತಾಪ ಬಿ ಎ ಅಬ್ದುಲ್ ನಾಸಿರ್ ದಕ್ಷಿಣ ಕನ್ನಡ ಜಿಲ್ಲಾ ಸಲಹ ಸಮಿತಿ ಅಧ್ಯಕ್ಷ bySHAN MEDIA NEWS •ಜುಲೈ 08, 2024 ಅಪರಾಹ್ನ 2 ಗಂಟೆಯವರೆಗೆ ಎಟ್ಟುಕ್ಕುಳಂನಲ್ಲಿ ಅಂತಿಮ ದರ್ಶನಬಳಿಕ ಪಾರ್ಥಿವ ಶರೀರವನ್ನು ಸಂಜೆ 7 ಗಂಟೆಗೆ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ವಠಾರದಲ್ಲಿ ಸಾವ೯ಜನಿಕ ದಶ೯ನ.ರಾತ್ರಿ 9 ಗಂಟೆಗೆ ಕೂರತ್ ನಲ್ಲಿ ಅಂತ್ಯ ಸಂಸ್ಕಾರಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ಅಧ್ಯಕ್ಷರುದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ Facebook Twitter