ಮುಖಪುಟ ನೇರಳಕಟ್ಟೆ: ಬಾತಿಷಾ ನಿಧನ bySHAN MEDIA NEWS •ಜುಲೈ 25, 2024 ಪುತ್ತೂರು:ಕೊಡಾಜೆ ಜಮಾಅತ್ ಗೆ ಒಳಪಟ್ಟ ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಹನೀಫ್ ಎಂಬವರ ಪುತ್ರ ಬಾತಿಷಾ (22ವ )ತೀವ್ರ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. Facebook Twitter