ಉಳ್ಳಾಲ ಖಾಝಿ ಸ್ಥಾನ: ಬಹುಮಾನ್ಯ ಅಬೂಬಕ್ಕರ್ ಮುಸ್ಲಿಯಾರ್ ಗೆ ಮುಸ್ಲಿಮ್ ಒಕ್ಕೂಟ ಅಭಿನಂದನೆ: ಕೆ.ಅಶ್ರಫ್.



ಉಳ್ಳಾಲ ಮತ್ತು ಅಧೀನ ಧಾರ್ಮಿಕ ಸಂಸ್ಥೆಗಳ ಖಾಝಿ ಸ್ಥಾನ ವಹಿಸಿರುವ ಇಂಡಿಯನ್ ಗ್ರಾಂಡ್ ಮುಫ್ತಿ ಬಹು. ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ರವರ ಅವಧಿಯಲ್ಲಿ ಉನ್ನತ ಧಾರ್ಮಿಕ ಮೌಲ್ಯಗಳು ಮೂಡಿಬರಲಿ, ಅನುಷ್ಟಾನವಾಗಲಿ, ಎಂದು ಆಶಿಸುತ್ತೇನೆ.

ಕೆ.ಅಶ್ರಫ್ ( ಮಾಜಿ ಮೇಯರ್)

ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

ನವೀನ ಹಳೆಯದು
WhatsApp Join our 'Shan Media News' WhatsApp group - Join Now ×